ಅಂತರಂಗದಾ ಮೃದಂಗಾ.......
Monday, August 10, 2015
ಸಾಂತ್ವನ
ಸುಪ್ತ ಮನಸಿನ ಸಪ್ತ ದು:ಖಗಳ ಸಂಕ್ಷಿಪ್ತವಾಗಿ ಹೇಳಲಾಗುವುದೆ ...
ಮುಕ್ತ ಮನಸಿನ.. ಆಪ್ತರೊಬ್ಬರ ಚಿತ್ತ ಬೇಕಿದೆ ...
ನೊಂದ ಮನದ ನೋವ ತಿಳಿಯಲು ..
ಅದಕೆ ಸಾಂತ್ವನ ಹೇಳಲು ..
Newer Posts
Older Posts
Home
Subscribe to:
Posts (Atom)