Monday, August 10, 2015

ಸಾಂತ್ವನ

ಸುಪ್ತ ಮನಸಿನ ಸಪ್ತ ದು:ಖಗಳ ಸಂಕ್ಷಿಪ್ತವಾಗಿ ಹೇಳಲಾಗುವುದೆ ...
ಮುಕ್ತ ಮನಸಿನ.. ಆಪ್ತರೊಬ್ಬರ ಚಿತ್ತ ಬೇಕಿದೆ ...
ನೊಂದ ಮನದ ನೋವ ತಿಳಿಯಲು ..
ಅದಕೆ ಸಾಂತ್ವನ ಹೇಳಲು ..