ಮೋಹವೆಂಬ ಮಾಯೆಯಲ್ಲಿ ಸಿಲುಕಬೇಡ ಮಾನವ ಸಿಲುಕಿದಲ್ಲಿ ಹುಡುಕಾಡುವೆ ನಿಲುಕದಂತ ಲೋಕವ ನಿನಗೇ ತಿಳಿಯದಂತೆ ನೀನಾಗಿಬಿಡುವೆ ದಾನವ ಬದುಕ ನೌಕೆ ಹಾದಿ ತಪ್ಪಿ ಸೇರದೆಂದೂ ತೀರವ .. ಹಳಿಯುವ ಮೊದಲು ನಾಳೆ ವಿಧಿಯ ಆಟವ... ತಿಳಿದುಕೋ ಆಸೆಯೇ ದು:ಖದ ಮೂಲವೆಂಬ ಸತ್ಯವ ..
Toooo Good Sandhya :-)
its very meaningful sandu... good keep on writing...
Thank you guys :)
ಸಂಧ್ಯಾ ಮೇಡಂ...ನಿಜ ನೋಡಿ...ಮಾನವ...ದಾರಿ ತಪ್ಪಿದರೆ...ಮಾ..ಹೋಗುತ್ತೆ ದಾ....ಬರುತ್ತೆ..ಅದಕ್ಕೇ...ದಾನವ ಆಗ್ತಾನೆ...ಆಸೆಯೇ ದುಃಖಕ್ಕೆ ಮೂಲ...ಅಂತಹ ಬುದ್ಧನಿಗೇ..ಬೋಧಿವೃಕ್ಷದ ಕೆಳಗೆ ವರ್ಷಗಳನಂತರ ಆಯಿತು..ನಾವು ಹುಲು ಮಾನವರು ನಮ್ಮ ಗತಿಯೇನು..? ಚನ್ನಾಗಿ ಮೂಡಿವೆ ಸಾಲುಗಳು...
tumbaa arthavattaagide:)
chennagide
Post a Comment
6 comments:
Toooo Good Sandhya :-)
its very meaningful sandu... good keep on writing...
Thank you guys :)
ಸಂಧ್ಯಾ ಮೇಡಂ...ನಿಜ ನೋಡಿ...ಮಾನವ...ದಾರಿ ತಪ್ಪಿದರೆ...ಮಾ..ಹೋಗುತ್ತೆ ದಾ....ಬರುತ್ತೆ..ಅದಕ್ಕೇ...ದಾನವ ಆಗ್ತಾನೆ...ಆಸೆಯೇ ದುಃಖಕ್ಕೆ ಮೂಲ...ಅಂತಹ ಬುದ್ಧನಿಗೇ..ಬೋಧಿವೃಕ್ಷದ ಕೆಳಗೆ ವರ್ಷಗಳನಂತರ ಆಯಿತು..ನಾವು ಹುಲು ಮಾನವರು ನಮ್ಮ ಗತಿಯೇನು..? ಚನ್ನಾಗಿ ಮೂಡಿವೆ ಸಾಲುಗಳು...
tumbaa arthavattaagide:)
chennagide
Post a Comment